``ಟೋಪಿ, ಪೂಜೆ ಎಂಬ ಧಾರ್ಮಿಕ ವಿಚಾರಗಳನ್ನು ಬಿಟ್ಟುಬಿಡಿ"ಬೆಂಗಳೂರು: ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃಧ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ಅಬ್ದುಲ್ ರಹೀಮ್ ಖಾಜಿ ಹೇಳಿಕೆ#varthabharati #karnataka #bengaluru